ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಬರುವವರೆಗೆ ಮಾತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿಯಾ? ನಂತರ ಸಿಎಂ ಸ್ಥಾನ ಅನಂತಕುಮಾರ್ ಹೆಗಡೆಯವರ ಪಾಲಾಗಲಿದೆಯೇ ಎನ್ನುವ ಅನುಮಾನ ಬೆಳವಣಿಗಗಳು ನೋಡಿದಲ್ಲಿ ಇದೀಗ ಕಾಡಲು ಆರಂಭಿಸಿದೆ.