RSS ಕಾರ್ಯಕರ್ತ ಶರತ್ ಮಡಿವಾಳ ಸಾವನ್ನಪ್ಪಿ ಇಂದಿಗೆ ಒಂದು ವರ್ಷ. ಶರತ್ ಸ್ಮರಾಣಾರ್ಥ ಅವರ ಹುಟ್ಟೂರು ಸಜಿಪ ಮುನ್ನೂರು ಮಡಿವಾಳ ಪಡ್ಪು ನಲ್ಲಿ ಸ್ಮಾರಕ ನಿರ್ಮಿಸಲಾಗಿದ್ದು ಇಂದು ಅದನ್ನು ಸಮರ್ಪಿಸಲಾಯಿತು.ಕಾರ್ಯಕ್ರಮದಲ್ಲಿ ಬಂಟ್ವಾಳ್ ಶಾಸಕ ರಾಜೇಶ್ ನಾಯ್ಕ್ , RSS ಮುಖಂಡ ಡಾ. ಪ್ರಭಾಕರ್ ಭಟ್, ಡಾ. ಕಮಲಾ ಪ್ರಭಾಕರ ಭಟ್, ಶರತ್ ಮಡಿವಾಳ ತಂದೆ ತನಿಯಪ್ ಸೇರಿದಂತೆ ಗಣ್ಯರು ಪಾಲ್ಗೊಂಡರು.ಕಳೆದ ವರ್ಷ ಜುಲೈ 4 ರಂದು ರಾತ್ರಿ 8.30ಕ್ಕೆ ಬಿ.ಸಿ