ಕನ್ನಡವನ್ನ ಉಳಿಸಿ ಬೆಳೆಸುವ ಸಲುವಾಗಿ ನಗರದಾದ್ಯಂತ ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನ ಕಾರ್ಯಕ್ರಮ ನಡೆಯುತ್ತಿದೆ. 2021 ರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮಾತಾಡ್ ಮಾತಾಡ್ ಕನ್ನಡ ಘೋಷ ವಾಕ್ಯ ಅಡಿ 24 ರಿಂದ ಈ ತಿಂಗಳ 31 ರ ವರೆಗೆ ವಿಶೇಷ ಕನ್ನಡ ಅಭಿಯಾನ ಕಾರ್ಯಕ್ರಮ ನಡೆಯಲ್ಲಿದೆ. ಇನ್ನೂ ನಗರದ ಮಲೇಶ್ವರಂನ್ನ ಸರ್ಕಾರಿ ಶಾಲೆಯಲ್ಲಿ ಇಂದು ಮಾತಾಡ್ ಮಾತಾಡ್ ಕನ್ನಡ ಅಭಿಯಾನ ಕಾರ್ಯಕ್ರಮ ನಡೆಯಿತ್ತು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು , ಶಿಕ್ಷಕರು ಭಾಗಿಯಾಗಿದ್ರು. ಕನ್ನಡದ ಬಗ್ಗೆ ಅಭಿಮಾನ ,ಅರಿವು ಮೂಡಿಸುವತ್ತಾ ನಿಟ್ಟಿನಲ್ಲಿ ಕೆಲಕಾಲ ಕನ್ನಡದ ಗೀತೆಗಳನ್ನ ಹಾಡುವ ಮೂಲಕ ಕನ್ನಡಡದ ಪ್ರೇಮವನ್ನ ಮೆರೆದ್ರು. ಕನ್ನಡ ನಶಿಸುತ್ತಿರುವ ಟೈಮ್ ನಲ್ಲಿ ಕನ್ನಡದ ಗಂಧ ಪ್ರತಿ ಕಡೆಯೂ ಪಸರಿಸಬೇಕು. ಎಲ್ಲಾವು ಕನ್ನಡಮಯವಾಗಬೇಕೆಂದು ಅರಿವು ಮೂಡಿಸಿದ್ರು