ತುಮಕೂರು : ತ್ರಿವಿಧ ದಾಸೋಹಿ ಶಿವೈಕ್ಯ ಶಿವಕುಮಾರ್ ಶ್ರೀಗಳ 50ಕೆಜಿಯ ಬೆಳ್ಳಿ ವಿಗ್ರಹವನ್ನು ಇಂದು ಗದ್ದುಗೆಯ ಮೇಲೆ ಪ್ರತಿಷ್ಠಾಪನೆ ಮಾಡಲಾಗಿದೆ.