ಕಾಂಗ್ರೆಸ್ ನಲ್ಲಿ ಕೆಪಿಸಿಸಿ, ಕಾರ್ಯಾಧ್ಯಕ್ಷರ ಗದ್ದುಗೆ ಗುದ್ದಾಟ ಆಂತರಿಕವಾಗಿ ಮುಂದುವರಿದಿರುವಂತೆ ಇದೀಗ ಪ್ರಮುಖ ನಾಯಕರು ಭೇಟಿ ಮಾಡಿರೋದು ಚರ್ಚೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.