ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿರುವುದಕ್ಕೆ ಕೈ ಪಡೆ ಮುಖಂಡರು ಹಾಗೂ ಹೈಕಮಾಂಡ್ ಗರಂ ಆಗಿದೆ. ಈ ನಡುವೆ ಮುಂಬೈಗೆ ಹಾರಿರೋ ಶಾಸಕರನ್ನು ಒಲಿಸಿಕೊಳ್ಳಲು ಕಾಂಗ್ರೆಸ್ ಕೊನೆ ದಾಳ ಉರುಳಿಸಿದೆ.