ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಉದ್ಘಾಟನೆ ಮಾಡಲು ರಾಜ್ಯಕ್ಕೆ ಬರುತ್ತಿದ್ದು.ಈ ಹಿನ್ನೆಲೆ ವಿಪಕ್ಷನಾಯಕ ಸಿದ್ದರಾಮಯ್ಯ ಏಳನೇ ಕಂತಿನ ಪ್ರಶ್ನೆಗಳು ಎಂದು ಪ್ರಧಾನಿ ಮೋದಿಗೆ ಅವರಿಗೆ ಕೇಳಿದ್ದಾರೆ.