ಜನರು ಶಾಸಕರನ್ನಾಗಿ ಆಯ್ಕೆ ಮಾಡಿದ್ದರೂ ತಮ್ಮನ್ನು ತಾವು ಮಾರಾಟ ಮಾಡಿಕೊಳ್ಳುವಂತಹ ಕೆಟ್ಟ ಪರಂಪರೆಗೆ ಅನರ್ಹತೆ ಆದೇಶ ಪಾಠ ಆಗಬೇಕು. ಹೀಗಂತ ಕಾಂಗ್ರೆಸ್ ನ ಮಾಜಿ ಸಿಎಂ ಹೇಳಿದ್ದಾರೆ.