ವಿಪಕ್ಷ ಹಾಗೂ ಸಿಎಲ್ ಪಿ ಸ್ಥಾನಗಳಿಗೆ ರಾಜೀನಾಮೆ ನೀಡಿರೋ ಸಿದ್ದರಾಮಯ್ಯ ಇದೀಗ ಕೈ ಪಾಳೆಯದ ಹೈಕಮಾಂಡ್ ಗೆ ಖಡಕ್ ಎಚ್ಚರಿಕೆ ಕಳಿಸಿರೋದು ಕುತೂಹಲ ಹುಟ್ಟುಹಾಕಿದೆ.