ಸಿಎಂ ಬಸವರಾಜ ಬೊಮ್ಮಾಯಿ ನಾಲ್ಕು ಪೊಲೀಸ್ ಠಾಣೆಗಳ ಉದ್ಘಾಟನೆ ಮಾಡಿದ್ದಾರೆ.ಅಲ್ಲದೇ ನಗರದ ಸಂಚಾರ ದಟ್ಟಣೆಯನ್ನ ಹಲವೆಡೆ ಕೆಲವೇ ದಿನಗಳಲ್ಲಿ ನಿಯಂತ್ರಿಸಿದ ಸ್ಪೆಷಲ್ ಕಮಿಷನರ್ ಸಲೀಂಗೆ ಸಿಎಂ ಅಭಿನಂದಿಸಿದಾರೆ.