ಸಿಎಂ ಬಸವರಾಜ ಬೊಮ್ಮಾಯಿ ನಾಲ್ಕು ಪೊಲೀಸ್ ಠಾಣೆಗಳ ಉದ್ಘಾಟನೆ ಮಾಡಿದ್ದಾರೆ.ಅಲ್ಲದೇ ನಗರದ ಸಂಚಾರ ದಟ್ಟಣೆಯನ್ನ ಹಲವೆಡೆ ಕೆಲವೇ ದಿನಗಳಲ್ಲಿ ನಿಯಂತ್ರಿಸಿದ ಸ್ಪೆಷಲ್ ಕಮಿಷನರ್ ಸಲೀಂಗೆ ಸಿಎಂ ಅಭಿನಂದಿಸಿದಾರೆ. ಈ ವೇಳೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಬೆಂಗಳೂರ ವಿಭಿನ್ನ ನಗರ, ಅತಿ ವೇಗವಾಗಿ ಬೆಳವಣಿಗೆ ಕಾಣ್ತಿದೆಮದಿನವೊಂದಕ್ಕೆ ನಗರದಕ್ಕೆ 3 ರಿಂದ 4 ಲಕ್ಷ ಜನರು ಬಂದು ಹೋಗ್ತಾರೆ.5 ಸಾವಿರ ಗಣ್ಯರು, ವಿಜ್ಙಾನಿಗಳು ಸೇರಿದಂತೆ ಇತರೆ ಜನರು ಬಂದು ಹೋಗ್ತಾರೆ.ಒಂದು