ಮಂಗಳೂರು ಗಲಭೆ ಪ್ರಕರಣ ಬಿಜೆಪಿ ಮುಖಂಡರ ನಿದ್ದೆ ಕೆಡಿಸಿದಂತಿದೆ. ಹೀಗಾಗಿ ಎಲ್ಲಾ ನಾಯಕರು ಹೋದಲ್ಲಿ ಬಂದಲ್ಲಿ ಹೇಳಿಕೆ ನೀಡೋಕೆ ಶುರುಮಾಡಿದ್ದಾರೆ.