ಬೆಂಗಳೂರು: ವಿಧಾನಸಭೆ ಚುನಾವಣೆ ಮತಎಣಿಕೆ ಕಾರ್ಯ ಮುಂದುವರಿದಿದ್ದು, ಕಣಕ್ಕಿಳಿದಿದ್ದ ಘಟಾನುಘಟಿಗಳೇ ಹಿನ್ನಡೆ ಅನುಭವಿಸಿದ್ದಾರೆ.