ನಕಲಿ ಫಲಾನುಭವಿಗಳಿಗೆ ಮಾಸಾಶನ ಮಂಜೂರು ಸೇರಿದಂತೆ ಇತರ ಕಾನೂನು ಬಾಹಿರ ಕೆಲಸಗಳ ಕಾರಣದಿಂದ ಉಪ ತಹಸೀಲ್ದಾರ್ ರನ್ನು ಅಮಾನತ್ ಮಾಡಲಾಗಿದೆ.