ಮಂಡ್ಯ: ಬರೋಬ್ಬರಿ 48 ಗಂಟೆಗಳು, ಸುಮಾರು ನಲವತ್ತು ಅಧಿಕಾರಿ ಮತ್ತು ಸಿಬ್ಬಂದಿಯ ಪರಿಶ್ರಮದ ಫಲವಾಗಿ ಮಳವಳ್ಳಿ ಹಾಗೂ ಮದ್ದೂರು ತಾಲೂಕಿನ ಜನರಲ್ಲಿ ಆತಂಕ ಸೃಷ್ಟಿಸಿದ್ದ ಪುಂಡಾನೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಮದ್ದೂರು ತಾಲ್ಲೂಕಿನ ಗ್ರಾಮಗಳಾದ ಬೆಳ್ಳೂರು, ಬನ್ನಹಳ್ಳಿ ಹಾಗೂ ಕೂಳಗೆರೆ ಗ್ರಾಮಗಳಲ್ಲಿ ಕಾಡನೆಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಕಬ್ಬು, ತಂಗು, ರೇಷ್ಮೆ ಬೆಳಗಳನ್ನ ತುಳಿದು ನಾಶ ಮಾಡಿದ್ದವು. ಹೀಗಾಗಿ ರೈತರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ