ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಕುರಿತಾಗಿ ವಿಚಾರಣೆಯನ್ನು ನಡೆಸಿರುವ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಇದರಿಂದ ತಿಹಾರ್ ಜೈಲು ಪಾಲಾಗಬೇಕಿದ್ದ ಚಿದಂಬರಂಗೆ ಕೊಂಚ ರಿಲೀಪ್ ಸಿಕ್ಕಂತಾಗಿದೆ.