ಮೈತ್ರಿ ಸರಕಾರ ಉತ್ತಮ ಆಡಳಿತ ನೀಡುತ್ತಿದೆ. ನಾನು ಬೆಗ್ಗರ್ಸ್ ಅಂತಾ ಹೇಳಿದ್ದು ನಿಜ. ಆದರೆ ನಮ್ಮನ್ನು ಗೌರವಯುತವಾಗಿ ನಡೆಸಿ ಅಂತ ಮನವಿ ಮಾಡಿದ್ದೆ ಅಷ್ಟೆ ಎಂದು ಸಿಎಂ ಹೇಳಿದ್ದಾರೆ.