ಅಲ್ಲಿ ಶಾಸಕರು ಕಾನೂನು ಬಾಹಿರ ಮರಳನ್ನು ತುಂಬಿದರು. ನೂರಾರು ಎತ್ತಿನಗಾಡಿ ಮೂಲಕ ಮರಳು ತುಂಬಿದರು. ತಾಕತ್ ಇದ್ದರೆ ಸಿಎಂ ನನ್ನ ವಿರುದ್ಧ ಕೇಸ್ ಹಾಕಲಿ ಎಂದು ಸವಾಲೆಸೆದರು.