ಶಕ್ತಿ ಯೋಜನೆಗೆ ಅನುದಾನದ ಕೊರತೆ ಎದುರಾಗಿದೆ.ಮಾರ್ಚ್ ತಿಂಗಳವರೆಗೆ 2800ಕೋಟಿ ರೂ ಅಂದಾಜಿಸಲಾಗಿದೆ.ಡಿಸೆಂಬರ್ ಅಂತ್ಯಕ್ಕೂ ಮೋದಲೆ ಮೀಸಲಿಟ್ಟ ಹಣ ಸಂಪೂರ್ಣ ಖಾಲಿಯಾಗಿದೆ.ಈಗಾಗಲೇ 2,800ಕೋಟಿಯಲ್ಲಿ 2,778ಕೋಟಿ ಹಣ ಖಾಲಿಯಾಗಿದೆ.ಯೋಜನೆ ಯಶಸ್ಸಿನ ಬೆನ್ನೆಲ್ಲೇ ಅನುದಾನದ ಕೊರತೆಯ ಅತಂಕ ಶುರುವಾಗಿದೆ. ಯೋಜನೆ ಮುಂದುವರಿಯಲು ಸರ್ಕಾರ ಇನ್ನಷ್ಟು ಅನುಧಾನ ನೀಡೋದು ಅನಿವಾರ್ಯವಾಗಿದೆ.ಶಕ್ತಿಯೋಜನೆಗೆ ಶಕ್ತಿ ತುಂಬಲು ಅನುದಾನ ಬಿಡುಗಡೆ ಮಾಡೋದು ಅನಿವಾರ್ಯವಾಗಿದೆ.ಸಾರಿಗೆ ಸಚಿವರಿಗೆ ಅನುದಾನ ಕೊರತೆ ತಲೆನೋವಾಗಿದೆ.ಯೋಜನೆ 10ವರ್ಷಗಳವರೆಗೆ ಮುಂದುವರೆಯಲಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ರು.ಸರ್ಕಾರ ಹಣ ಬಿಡುಗಡೆ