ರಾಜ್ಯದೆಲ್ಲೆಡೆ ಚುನಾವಣೆ ಕಾವು, ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದ್ರೆ, ವಾಣಿಜ್ಯ ನಗರಿಯಲ್ಲಿನ ಜನರು ಕೂಲ್ ಆಗಿ ರಂಗಪಂಚಮಿ ಬಣ್ಣದೋಕುಳಿಯಲ್ಲಿ ಮುಳುಗಿ ಸಂಭ್ರಮಪಟ್ಟರು.