ವಿಜಯಪುರ: ಕಾರಿನ ಎಂಜಿನ್ ನಲ್ಲಿ ಆಯಿಲ್ ಸೋರಿಕೆಯಾಗುತ್ತಿದೆಯೆಂದು ಗಮನ ಬೇರೆಡೆ ಸೆಳೆದು ಖದೀಮರು 10 ಲಕ್ಷ ರೂ. ಎಗರಿಸಿದ ಘಟನೆ ನಡೆದಿದೆ.