ಬೆಂಗಳೂರು: ಪೊಲೀಸರು ಎಷ್ಟೇ ಶಿಕ್ಷೆ ಕೊಟ್ಟರು, ದುಡ್ಡಿದ್ದವರು ಎಷ್ಟೇ ಜಾಗೃತೆ ವಹಿಸಿದರು ಕಳ್ಳರು ಮಾತ್ರ ತಮ್ಮ ಕೈ ಚಳಕವನ್ನು ತೋರಿಸದೇ ಬಿಡುವುದಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಶ್ರೀನಿವಾಸ ನಗರದ ಕಾರು ಶೋರೂಂನಲ್ಲಿ ಕಳ್ಳನೊಬ್ಬನು ಶಟರ್ ಮುರಿದು ಲಕ್ಷ ಲಕ್ಷ ದೋಚಿದ ಘಟನೆಯೊಂದು ಬೆಳಕಿಗೆ ಬಂದಿದೆ.