ಮೈಸೂರು : ನಾಡಹಬ್ಬ ದಸರಾ ಉತ್ಸವ ಇಂದಿನಿಂದ ಶುರುವಾಗಿದ್ದು ಈ ವೇಳೆ ಇದೀಗ ಸಂಸದ ಪ್ರತಾಪ್ ಸಿಂಹ, ಟಿಪ್ಪು ಜಯಂತಿ ಬಂದ್ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.