ಬೆಂಗಳೂರು: ರಾಜ್ಯಸಚಿವ ಸಂಪುಟದಲ್ಲಿ ಸ್ಥಾನಕ್ಕಾಗಿ ಕಾಯುತ್ತಿದ್ದವರಿಗೆ ಶುಭ ಸುದ್ದಿ ಸಿಕ್ಕಿದೆ. ತೆರವಾಗಿರುವ ಸಚಿವ ಸ್ಥಾನಗಳಿಗೆ ಹೊಸಬರನ್ನು ಆಯ್ಕೆ ಮಾಡಲಾಗಿದ್ದು, ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜಿ. ಪರಮೇಶ್ವರ್ ರಿಂದ ತೆರವಾದ ಗೃಹ ಖಾತೆ ಮೇಲೇ ಎಲ್ಲರ ಕಣ್ಣಿದ್ದು, ಅರಣ್ಯ ಸಚಿವ ರಮಾನಾಥ ರೈಗೆ ಈ ಹುದ್ದೆ ಸಿಕ್ಕುವುದು ಬಹುತೇಕ ಖಚಿತವಾಗಿದೆ. ಉಳಿದಂತೆ ಎಚ್. ಎಂ. ರೇವಣ್ಣಗೆ ಅರಣ್ಯ ಖಾತೆ, ಗೀತಾ ಮಹದೇವ ಪ್ರಸಾದ್ ಗೆ ಸಹಕಾರ ಖಾತೆ, ಆರ್