ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ಸಹಜವಾಗಿಯೇ ಅಸಮಾಧಾನಿಗಳ ಪಟ್ಟಿಯೂ ಬೆಳೆದಿತ್ತು. ಇದೀಗ ಅಸಮಾಧಾನದ ಗಾಯಕ್ಕೆ ಮದ್ದು ಹಚ್ಚುವ ಕೆಲಸ ಯಡಿಯೂರಪ್ಪನದ್ದಾಗಿದೆ.