ರಾಜಧಾನಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆರಾಯನ ಆರ್ಭಟ ಜೋರಾಗಿದ್ದು, ನೆನ್ನೆ ರಾಜಧಾನಿಯಲ್ಲಿ ಆಣೆಕಲ್ಲು ಸಹಿತ ಮಳೆಯಾಗಿದೆ , ಇದರಿಂದ ಜನಸಾಮಾನ್ಯರಿಗೆ ತುಂಬಲಾರದ ನಷ್ಟವಾಗಿದೆ,