ಗಂಗಮ್ಮದೇಗುಲ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ. ಅಡುಗೆ ಮಾಡಿ ಕೊಟ್ಟಿದ್ದೇ ಅಮರಾವತಿ ಎನ್ನಲಾಗಿದ್ದು, ಆಕೆಯ ಹುಡುಕಾಟ ತೀವ್ರಗೊಂಡಿದೆ.