ಊಟ ಸರಿ ಇಲ್ಲ. ಮೂಲ ಸೌಕರ್ಯಗಳಿಲ್ಲ. ನಮ್ಮ ಪಾಡು ಕೇಳೋರು ಇಲ್ಲವೇ ಇಲ್ಲ ಎಂದ ವಿದ್ಯಾರ್ಥಿಗಳು ಬೀದಿಗೆ ಇಳಿದ ಘಟನೆ ನಡೆದಿದೆ.