ಬೆಂಗಳೂರು: ಶನಿವಾರ ರಾತ್ರಿ ನಮ್ಮನ್ನು ಅಗಲಿದ ಹಿರಿಯ ನಟ ಅಂಬರೀಶ್ ಸಾವಿನ ಕೆಲವೇ ಕ್ಷಣಗಳ ಮೊದಲು ಹೇಗಿದ್ದರು ಎಂಬ ಸಂಗತಿಯನ್ನು ಅವರ ಆಪ್ತರೊಬ್ಬರು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.ಅಂಬರೀಶ್ ಶನಿವಾರ ರಾತ್ರಿ ಊಟ ಮುಗಿಸಿ ಸ್ವಲ್ಪ ಹೊತ್ತು ಟಿವಿ ನೋಡುತ್ತಾ ಕುಳಿತಿದ್ದರಂತೆ. ಆ ಸಂದರ್ಭದಲ್ಲಿ ಟಿವಿಯಲ್ಲಿ ಅಂದು ಮಂಡ್ಯದಲ್ಲಿ ನಡೆದಿದ್ದ ಬಸ್ ದುರಂತದ ಬಗ್ಗೆ ಸುದ್ದಿ ಪ್ರಸಾರವಾಗುತ್ತಿತ್ತು.ಅದನ್ನು ನೋಡಿ ವಿಚಲಿತರಾಗಿದ್ದರೋ ಏನೋ, ಆಗಾಗ ಚಾನೆಲ್ ಬದಲಾಯಿಸುತ್ತಾ ಕೂತಿದ್ದವರು, ಸಾಕು ಇನ್ನು ಮಲಗುತ್ತೇನೆ ಎಂದು