ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಭೀಕರ ಪ್ರವಾಹ ಉಂಟಾಗಿ ಹಾನಿಗೊಳಗಾದ ಪ್ರದೇಶದ ನೊಂದ ಸಂತ್ರಸ್ಥರಿಗೆ ನೆರವು ಹರಿದುಬರುತ್ತಿದೆ.