ಮಾಜಿ ಸಚಿವ ಗಾಲಿ ಜನಾರ್ದನ ಪುತ್ರಿಯ ಅದ್ಧೂರಿ ವಿವಾಹದಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರೆ ಬೇರೆ ಇತ್ತು. ಆದರೆ, ಎಲ್ಲಾ ಮುಗಿದ ಮೇಲೆ ದಾಳಿ ಮಾಡಿದರೆ ಏನು ಪ್ರಯೋಜನ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.