ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪರೇಷನ ಕಮಲಕ್ಕೆ ಸದ್ದಿಲ್ಲದೇ ಬಲೆ ಹೆಣೆಯುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿವೆ. ಇದಕ್ಕೆ ಅವರು ವಾಸ್ತವ್ಯ ಮಾಡಿರುವುದು ಚರ್ಚೆಗೆ ಇಂಬು ಕೊಟ್ಟಿದೆ.