ರಾಜ್ಯದಲ್ಲಿ ರಸ ಗೊಬ್ಬರ ಕೊರತೆ ಉಂಟಾಗುತ್ತಿರುವ ಕಾರಣ ಸಹಕಾರಿ ವಲಯದ ರಸಗೊಬ್ಬರ ಕಾರ್ಖಾನೆ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ.