ಬಿಜೆಪಿ ಶಾಸಕ ರಾಜು ಕಾಗೆ ವಿರುದ್ಧದ ಗೂಂಡಾಗಿರಿ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ್ ಪೂಜಾರಿ, ಇಷ್ಟೆಲ್ಲಾ ಗಲಾಟೆ ನಡೆದ್ರೂ, ಶಾಸಕನ ಬಂಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ಕೈಗೊಂಡಿಲ್ಲ. ಬಿಜೆಪಿ ಶಾಸಕರೆಂದರೇ ಸಿಎಂಗೆ ಭಯಾನಾ? ಎಂದು ಪ್ರಶ್ನಿಸಿದರು.