ಬೆಂಗಳೂರು: ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಬಹುತೇಕ ಖಾತ್ರಿಯಾಗಿದೆ. ಅದಕ್ಕೆ ಕಾರಣವೂ ಬಯಲಾಗಿದೆ.ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸಲು ಕಾರಣ ಖಾಸಗಿ ಸಸ್ಥೆಯೊಂದು ಸಮೀಕ್ಷಾ ವರದಿ ನೀಡಿದ ನಂತರ ಸಿಎಂ ಈ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ. ಈ ವರದಿ ನಾಲ್ಕು ದಿನಗಳ ಹಿಂದಷ್ಟೇ ಸಿಎಂ ಕೈ ಸೇರಿದ್ದು, ಇದರಲ್ಲಿ ಸಿಎಂಗೆ ಈ ಬಾರಿ ಚಾಮುಂಡೇಶ್ವರಿಯಲ್ಲಿ ರಿಸ್ಕ್ ಫ್ಯಾಕ್ಟರಿ ಜಾಸ್ತಿ ಎಂದಿತ್ತು ಎನ್ನಲಾಗಿದೆ.ಹೀಗಾಗಿ