ಮಂಡ್ಯ : ಮಂಡ್ಯ ಕ್ಷೇತ್ರ ಜೆಡಿಎಸ್ ಗೆ ಬಿಟ್ಟು ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಪರ ಮತಯಾಚನೆಗೆ ಹೋದ್ರೆ ಜನ ನಮ್ಮನ್ನ ಹೋಡಿತಾರೆ ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹೇಳಿದ್ದಾರೆ. ಮಾಜಿ ಶಾಸಕ ಚಲುವರಾಯಸ್ವಾಮಿ ಆಪ್ತರಾದ ಪ್ರಸನ್ನ, ಹೊರಗಿನ ಅಭ್ಯರ್ಥಿ ಪರ ಮತಯಾಚನೆ ಮಾಡಬಾರದು. ಮತಯಾಚಿಸಿದ್ರೆ ಹೊಡೆಯುತ್ತೇವೆ ಅಂತಾ ಜನ ಹೆದರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ನಾವು ಸ್ಥಳೀಯರನ್ನು ಬಿಟ್ಟು ರಾಜಕೀಯ ಮಾಡಲಾಗಲ್ಲ. ಬೇರೆ ಜಿಲ್ಲೆಯವರನ್ನು ಕಟ್ಕೊಂಡು ರಾಜಕೀಯ