ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸ್ಪಂದಿಸಿದ ಹಾಗೇ ರಾಜ್ಯ ಸರಕಾರ ಮಹದಾಯಿ ವಿವಾದಕ್ಕೂ ಸ್ಪಂದಿಸಬೇಕು ಎಂದು ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ ಹಾಗೂ ಲೋಕನಾಥ್ ಹೆಬಸೂರು ಜಂಟಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.