ಬಹು ಸಂಖ್ಯಾತರ ಅಕ್ಷರವನ್ನೇ ಕಸಿದುಕೊಂಡರು. ಶೂದ್ರರೂ ತಾವು ಉತ್ಪಾದಿಸಿದ್ದನ್ನೇ ಬಳಸದಂತೆ ಮಾಡಿದರು. ಈಗ ನಾವು ನಮ್ಮಿಂದ ಕಿತ್ತುಕೊಂಡಿದ್ದನ್ನೇ ವಾಪಸ್ ಕೇಳಿದರೆ ಸಿಟ್ಟು ಕೋಪ ಬರುತ್ತದೆ. ನಾವೇನು ಭಿಕ್ಷೆ ಬೇಡುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.