ಬೆಳಗಾವಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್ ನಡೆದಿತ್ತು. ಈ ಘಟನೆಯನ್ನು ಶ್ರಿರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಹಳ ಹತ್ತಿರದಿಂದ ಜೀವಕ್ಕೆ ಅಪಾಯ ಆಗುವುದು ತಪ್ಪಿದೆ. ರಾಮನ, ಸಂಘಟನೆಯ ಕೃಪೆಯಿಂದ ಇಬ್ಬರಿಗೂ ಯಾವುದೇ ರೀತಿಯ ಅಪಾಯವಿಲ್ಲ. ಈ ಘಟನೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ರು. ನಮ್ಮ ಸಂಘಟನೆಯನ್ನು ತಡೆಯುವ, ಹಿಂದುತ್ವ ಕಾರ್ಯ ನಿಲ್ಲಿಸುವ ಕಾರ್ಯ ಮಾಡಿದ್ರೆ, ನಿಮ್ಮ ಆಟ ನಿಮಗೇ ತಿರುಗೇಟು ಆಗುತ್ತೆ ಎಂದು