ನಾಲ್ಕು ತಿಂಗಳ ಹಿಂದೆ ಚುನಾವಣೆಗೆ ಸ್ಪರ್ಧಿಸುತ್ತೀರಾ ಎಂದಾಗ ಬೇಡ ಎಂದಿದ್ದೆ. ರಾಜಕೀಯ ಪ್ರಜ್ಞೆ ಇರುವ ವ್ಯಕ್ತಿಯಾಗುವ ಬದಲು ಆಳುವ ಪಕ್ಷವನ್ನು ಪ್ರಶ್ನೆ ಮಾಡುವ ವ್ಯಕ್ತಿಯಾಗಬೇಕು. ನಾನು ನಿರಂತರ ಆಕ್ಟಿವಿಷ್ಟ್ ಆಗಿರೋದಕ್ಕೆ ಗೌರಿ ಲಂಕೇಶ್ ಹತ್ಯೆ ಕಾರಣ. ಹೀಗಂತ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.ಪ್ರಕಾಶ್ ರಾಜ್ ಅವರು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸಂವಾದಲ್ಲಿ ಮಾತನಾಡಿ, ನಾನು ಸುಮ್ಮನಿದ್ದರೆ ಮತ್ತೊಂದು ಹತ್ಯೆಯಾಗಬಹುದು ಅಂತಾ ನಾನು ದೊಡ್ಡ ಧ್ವನಿಯಾದೆ. ಆದರೆ ಗೌರಿ