ಮುಂಬೈ: ಕೊರೋನಾ ಆಯ್ತು.. ವಿಶಾಖಪಟ್ಟಣ ಅನಿಲ್ ದುರಂತವಾಯ್ತು.. ಇದರ ಬೆನ್ನಲ್ಲೇ ಈಗ ದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ರೈಲು ಅಪಘಾತದಲ್ಲಿ 15 ವಲಸಿಗರು ಸಾವನ್ನಪ್ಪಿದ್ದಾರೆ.