ಪಾಕಿಸ್ತಾನ ನರಕವಲ್ಲ, ಅಲ್ಲಿಯೂ ಒಳ್ಳೆಯ ಜನರಿದ್ದಾರೆ ಎಂದು ಹೇಳಿದ್ದ ರಮ್ಯಾ ಇದೀಗ ಸಿಆರ್`ಪಿಎಫ್ ಸಿಬ್ಬಂದಿ ಮೇಲೆ ನಡೆದ ನಕ್ಸಲರ ದಾಳಿ ವಿಷಯವಾಗಿ ಪ್ರದಾನಮಂತ್ರಿ ನರೇಂದ್ರಮೋದಿಯನ್ನ ಕಟು ಶಬ್ದಗಳಿಂದ ಪ್ರಶ್ನಿಸಿದ್ದಾರೆ.