ನವದೆಹಲಿ: ಹತ್ರಾಸ್ ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ನಾಲ್ವರು ದುಷ್ಕರ್ಮಿಗಳು ಕ್ರೂರವಾಗಿ ಮಾನಭಂಗ ಮಾಡಿದ ಪ್ರಕರಣ ಸಾಕಷ್ಟು ವಿವಾದಕ್ಕೀಡಾದ ಬೆನ್ನಲ್ಲೇ ರಾಜಸ್ಥಾನದಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ.ಹತ್ರಾಸ್ ಯುವತಿಯ ಪ್ರಕರಣದಲ್ಲಿ ಆಕೆಯ ಮಾನಾಪಹರಣವಾಗಿಲ್ಲ ಎಂದು ಪೊಲೀಸರು ವಾದಿಸುತ್ತಿದ್ದಾರೆ. ರಾಜಸ್ಥಾನ್ ನಲ್ಲೂ ಮೂವರು ಇದೇ ರೀತಿ ಇಬ್ಬರು ಅಪ್ರಾಪ್ತ ಯುವತಿಯರ ಮೇಲೆ ನಿರಂತರವಾಗಿ ಮೂರು ದಿನ ಲೈಂಗಿಕ ಶೋಷಣೆ ನಡೆದಿದೆ. ಆದರೆ ಪೊಲೀಸರು ಅದನ್ನು ನಿರಾಕರಿಸುತ್ತಿದ್ದಾರೆ.15 ಮತ್ತು 13