ನವದೆಹಲಿ: ಲೋಕಸಭೆ ಉಪ ಸ್ಪೀಕರ್ ರಮಾದೇವಿ ವಿರುದ್ಧ ಸಂಸತ್ತಿನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ್ದ ಎಸ್ ಪಿ ಸಂಸದ ಅಜಂ ಖಾನ್ ಇಂದು ಕ್ಷಮೆ ಯಾಚಿಸುವ ಸಾಧ್ಯತೆಯಿದೆ.