ನವದೆಹಲಿ: ಈಗಷ್ಟೇ ದೀಪಾವಳಿಯ ಕತ್ತಲ ಅಮವಾಸ್ಯೆ ಕಳೆದಿದೆ. ಮುಂದಿರುವುದು ಕಾರ್ತಿಕ ಪೂರ್ಣಿಮೆ. ಈ ಪೂರ್ಣಿಮೆ ದಿನ ಪ್ರಕೃತಿಯಲ್ಲೊಂದು ವಿಸ್ಮಯ ನಡೆಯಲಿದೆ.