ಹೈದರಾಬಾದ್ : ರಂಜಾನ್ ನಿಮಿತ್ತ ಏರ್ಪಡಿಸಲಾಗುತ್ತಿರುವ ಇಫ್ತಾರ್ ಕೂಟ ಕಾರ್ಯಕ್ರಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣ ಹೈದರಾಬಾದಿನ ಬಿಜೆಪಿ ಶಾಸಕ ರಾಜಾ ಸಿಂಗ್ ಅವರ ಮೇಲೆ ದೂರು ದಾಖಲಿಸಲಾಗಿದೆ. ಬಿಜೆಪಿ ಶಾಸಕ ರಾಜಾ ಸಿಂಗ್ ಅವರು, ಇಫ್ತಾರ್ ಕೂಟ ಏರ್ಪಡಿಸುವವರೆಲ್ಲರೂ ಮತದ ಭಿಕ್ಷೆ ಬೇಡುವವರು. ಅಂಥ ಕೂಟಗಳಿಗೆ ನಾನು ಎಂದಿಗೂ ತೆರಳುವುದಿಲ್ಲವೆಂದು ಹಾಗೂ ಟಿಎಸ್ ಆರ್ ಇಫ್ತಾರ್ ಕೂಟ ಆಯೋಜಿಸುವಲ್ಲಿ ನಿರತವಾಗಿದೆ. ಹಸಿರು ಪುಸ್ತಕ ದೇಶಾದ್ಯಂತ ಭಯೋತ್ಪದನೆ ಹರಡುತ್ತಿದ್ದು,