ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಇದ್ದಂತೆ ಪಕ್ಷದ ಯುವ ಘಟಕದ ಅಧ್ಯಕ್ಷ ಸ್ಥಾನದ ಆಯ್ಕೆ ಬಿಜೆಪಿಯಲ್ಲಿ ನಡೆಯಲ್ಲ. ಬಿಜೆಪಿಯಲ್ಲಿ ದಲಿತ ಯುವಕನನ್ನು ಗುರುತಿಸಿ ನಾಯಕತ್ವ ಬೆಳಸುವ ಉದ್ದೇಶದಿಂದ ಈ ಬಾರಿ ದಲಿತ ಯುವಕನನ್ನು ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಲೇವಡಿ ಮಾಡಿದ್ದಾರೆ.