ನಾನೊಬ್ಬ ಫಕೀರ ನನ್ನನ್ನು ಯಾರು ಏನು ಮಾಡಲಾಗಲ್ಲ. ಭಾರತದ ನಾಗರಿಕರೇ ನನಗೆ ಹೈಕಮಾಂಡ್, ಯಾರು ಏನೇ ಅಂದರೂ ಭ್ರಷ್ಟಾಚಾರದ ವಿರುದ್ಧ ಹೋರಾಡುವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಚ್ಚರಿಸಿದರು.