ತಿರುವನಂತಪುರಂ: ಪ್ರಧಾನಿ ಮೋದಿಯವರ ದೀಪ ಹಚ್ಚುವ ಸಂಪ್ರದಾಯವನ್ನು ಟೀಕೆ ಮಾಡಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ನಿನ್ನೆಯ ದಿನ ತಾವೇ ದೀಪ ಹಚ್ಚಿ ತಮ್ಮ ಸಿದ್ಧಾಂತವನ್ನು ಮರೆತರೇ?