ಲಕ್ನೋ: ದೇಶದೆಲ್ಲೆಡೆ ಕೊರೋನಾದಿಂದಾಗಿ ಕಾರ್ಮಿಕರು ಸಂಕಷ್ಟಕ್ಕೀಡಾದ ಹಿನ್ನಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಹೊಸ ಕಾನೂನೊಂದನ್ನು ರೂಪಿಸಲಿದೆ.ಈಗಾಗಲೇ ಆಯಾ ರಾಜ್ಯಗಳ ವಲಸಿಗರು ಉದ್ಯೋಗ ಕಳೆದುಕೊಂಡು ತಮ್ಮ ಊರಿಗೆ ಮರಳಿದ್ದಾರೆ. ಇನ್ನು ಮುಂದೆ ಉತ್ತರ ಪ್ರದೇಶದ ಕಾರ್ಮಿಕರು ಬೇರೆ ರಾಜ್ಯಕ್ಕೆ ಕೆಲಸಕ್ಕೆಂದು ವಲಸೆ ಹೋಗಬೇಕಾದರೆ ರಾಜ್ಯ ಸರ್ಕಾರದ ಒಪ್ಪಿಗೆ ಬೇಕು.ಹೀಗೊಂದು ಹೊಸ ಕಾರ್ಮಿಕ ನೀತಿಯನ್ನು ಸಿಎಂ ಯೋಗಿ ನೇತೃತ್ವದ ಸರ್ಕಾರ ಜಾರಿಗೆ ತರಲಿದೆ. ಕಾರ್ಮಿಕರು ನಮ್ಮ ದೊಡ್ಡ ಆಸ್ತಿ. ಯಾವುದೇ ರಾಜ್ಯವೂ ಅವರನ್ನು