ನವದೆಹಲಿ: ಚುನಾವಣೆ ಹತ್ತಿರ ಬರುವಾಗ, ಪ್ರಚಾರದ ಸಂದರ್ಭದಲ್ಲಿ ದೇವಾಲಯಗಳಿಗೆ ಭೇಟಿ ಕೊಡುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಆಗ ಮಾತ್ರ ದೇವರ ನೆನಪಾಗುತ್ತದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಟೀಕೆ ಮಾಡಿದ್ದಾರೆ.ಕಾರ್ಯಕ್ರಮವೊಂದರಲ್ಲಿ ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ ಯೋಗಿ ರಾಹುಲ್ ಗೆ ಚುನಾವಣೆ ಬಂದಾಗ ದೇವಾಲಯಗಳು ನೆನಪಾಗುತ್ತವೆ. ರಾಹುಲ್ ಸೇರಿದಂತೆ ಅವರ ನಾಲ್ಕು ತಲೆ ಮಾರು ಯಾವತ್ತೂ ಜನಿವಾರ ಹಾಕಿದವರಲ್ಲ. ಆದರೆ ಚುನಾವಣೆ ಬಂದಾಗ ರಾಹುಲ್ ಜನಿವಾರ